ಬಿಹಾರ ವಿಧಾನಸಭಾ ಚುನಾವಣೆಯ ಅಂಗವಾಗಿ ಕಳೆದ 24 ತಾಸುಗಳಲ್ಲಿ 5ನೇ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ, 'ನೀವೇ ಸುಪ್ರೀಂ ಕೋರ್ಟು, ನೀವೇ ನ್ಯಾಯಾಧೀಶರುಗಳು. ರಾಜ್ಯವನ್ನು ನಾಶಮಾಡಿದವರನ್ನು ನೀವೇ ಶಿಕ್ಷಿಸಬೇಕು' ಎಂದು ಹೇಳಿದರು.
ಶುಕ್ರವಾರ, ಅ.9ರಂದು ಬಿಹಾರದ ಸಸಾರಾಂ...
ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವನೆ ಹೊಂದಿರುವ ಬಿಹಾರದಲ್ಲಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ.
ಜೆಡಿಯು ನಾಯಕರು ದೆಹಲಿ ಚುನಾವಣೆ ಫಲಿತಾಂಶದ ಬಳಿಕ ನಿತೀಶ್ ಕುಮಾರ್ ಅವರನ್ನು ಬಿಹಾರದ ಮುಖ್ಯಮಂತ್ರಿ ಮಾಡುವ ಚಿಂತನೆಯಲ್ಲಿದ್ದರೆ, ಸಿ.ಎಂ ಪದವಿ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಲಿ ಮುಖ್ಯಮಂತ್ರಿ ಜಿತನ್ ರಾಮ್...